‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸೈಯದ್ ಅಲಿ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಅಧಿಕಾರಿಗಳು ದೂರು ನೀಡಿದ್ದಾರೆ. ವಿಚಾರಣಾಧೀನ ಕೈದಿಗಳಾದ ಕಿಚನ್ ಬುಹಾರಿ ಅಲಿಯಾಸ್ ಬುಗಾರಿ, ಜುಲ್ಫಿಕರ್ ಅಲಿ, ಶಿಹಾಬುದ್ದೀನ್ ಅಲಿಯಾಸ್ ಖಾಲಿದ್, ಅಹಮ್ಮದ್ ಬಾವಾ ಅಬೂಬಕರ್ ಹಾಗೂ ಬಿಲಾಲ್ ಅಹಮ್ಮದ್ ಅಲಿಯಾಸ್ ಇಮ್ರಾನ್ ಜಲಾಲ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.