‘ಅಪರಾಧ ಹಿನ್ನೆಲೆಯುಳ್ಳ ನಾಗರಾಜು, ಹರೀಶ್ ಹಾಗೂ ಮುಗಿಲನ್ ಎಂಬುವರನ್ನು ಸಂಪರ್ಕಿಸಿದ್ದ ಅನುಪಲ್ಲವಿ, ಪತಿಯನ್ನು ಅಪಹರಿಸಲು ₹ 2 ಲಕ್ಷ ಸುಪಾರಿ ನೀಡಿದ್ದರು. ಪ್ರವಾಸಕ್ಕೆ ಹೋಗುವ ಸೋಗಿನಲ್ಲಿ ಆರೋಪಿಗಳು, ನವೀನ್ ಅವರನ್ನು ಅಪಹರಿಸಿದ್ದರು. ಅವರನ್ನು ಕೊಲೆ ಮಾಡಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ, ನವೀನ್ ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾರೆ’ ಎಂದು ಹೇಳಿವೆ.