ಪರೀಕ್ಷೆ ನಡೆಸಿದ ವೈದ್ಯರು, ಯಾವುದೇ ತೊಂದರೆ ಇಲ್ಲವೆಂದು ಹೇಳಿದ್ದರಿಂದ ಮನ್ಸೂರ್ ಖಾನ್ ಅವರನ್ನು ಪುನಃ ಇ.ಡಿ ಕಚೇರಿಗೆ ಕರೆದೊಯ್ದು ವಿಚಾರಣೆ ಮುಂದುವರಿಸಲಾಗಿತ್ತು.ಸೋಮವಾರಮಧ್ಯಾಹ್ನವೂಆರೋಪಿ, ‘ಎದೆನೋವು ಇದೆ.ಆಸ್ಪತ್ರೆಗೆ ದಾಖಲಿಸಿ’→ಎಂದು ಪಟ್ಟು→ಹಿಡಿದಿದ್ದರು. ಇ.ಡಿ ಅಧಿಕಾರಿಗಳು, ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಸುತ್ತಲೂ ವಿ.ವಿ.ಪುರ ಠಾಣೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.