ಎಸ್ಬಿಐಕ್ಯಾಪ್ ವೆಂಚರ್ಸ್ ಸ್ವಾಮಿ ನಿಧಿಯ ಮುಖ್ಯ ಹೂಡಿಕೆ ಅಧಿಕಾರಿ ಇರ್ಫಾನ್ ಖಾಜಿ, ‘ಕೈಗೆಟಕುವ ದರದಲ್ಲಿ, ಮಧ್ಯಮ ವರ್ಗದ ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲು ಸಹಾಯವಾಗಲು ಈ ನಿಧಿ ನೀಡಲಾಗುತ್ತದೆ. ಯೋಜನೆಯ ಕೊನೆಯ ಹಂತದ ನಿಧಿಯನ್ನು ಒದಗಿಸಲಾಗುತ್ತದೆ.ಬೆಂಗಳೂರಿನ ಹಲವು ಯೋಜನೆಗಳಲ್ಲಿ ಸಂಪೂರ್ಣ ನಿರ್ಮಾಣಕ್ಕೆ ಹಣ ಹೂಡಿಕೆ ಮಾಡುತ್ತಿರುವ ಮೊದಲ ಯೋಜನೆ ಇದಾಗಲಿದೆ’ ಎಂದರು.