ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ಎಂ.ಪಿ. ಜಯಪಾಲ್, ಸಭಾಪಾಲಕ ಆಶೀರ್ವಾದಂ ಜೇಮ್ಸ್, ನಗರಸಭೆ ಮಾಜಿ ಸದಸ್ಯರಾದ ಕೆ. ರಾಮದಾಸ, ಶ್ರೀಧರ ಬಾಂಗ್ಲೆ, ಬೆಂಗಳೂರಿನ ಕ್ರಿಶ್ಚನ್ ಡೆವೆಲಪಮೆಂಟ್ ಕೌನ್ಸಿಲ್ ಸದಸ್ಯ ಜಾನ್ ವೆಸ್ಲಿ, ಪ್ರಮುಖರಾದ ಕೆ.ಪಿ. ಮೋಹನದಾಸ, ಎಸ್.ಪಿ. ರಾಜಶೇಖರ, ರಮೇಶ ಢೋಣೆ, ರವಿ ವಾಡೆಕರ್, ಹರೀಶ್ ಬಂಡಿ ಇದ್ದರು. ಉದ್ಘಾಟನಾ ಸಮಾರಂಭದ ಬಳಿಕ ಭಜನೆ ಸ್ಪರ್ಧೆ ನಡೆಯಿತು.ವಿವಿಧ ಭಜನಾ ತಂಡಗಳು ಭಾಗವಹಿಸಿದ್ದವು.