‘ರಾಜ್ಯದ ಗಡಿ ಪ್ರವೇಶಿಸುವಾಗಲೇಹರಿಯುವ ಮಾರ್ಗದ ಇಕ್ಕೆಲೆಗಳಲ್ಲಿ ಹತ್ತಾರು ಕಾಲುವೆಗಳನ್ನು ನಿರ್ಮಿಸಬೇಕು. ಈ ಕಾಲುವೆಗಳು ನೂರಾರು ಕೆರೆಗಳನ್ನು ಹಾದು ಹೋಗುವಂತೆ ಮಾಡಬೇಕು. ಇದರಿಂದ ಅಕ್ಕಪಕ್ಕದ ಹಳ್ಳಿಗಳಿಗೆ ಮತ್ತು ಕೃಷಿಗೂ ನೀರಿನ ಅಭಾವ ಇರುವುದಿಲ್ಲ.ಮುಖ್ಯವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀರು ಹರಿದರೆ, ಬರಗಾಲವೂ ತಗ್ಗಲಿದೆ’ ಎಂದು ವಿವರಿಸಿದ್ದಾರೆ.