2013ರಲ್ಲಿ ರಸ್ತೆ ನಿರ್ಮಾಣವಾದ ನಂತರ ದುರಸ್ತ ಅಭಿವೃದ್ಧಿ ಕಾಮಗಾರಿ ಇಲ್ಲದೆ ಹಳ್ಳ ಗುಂಡಿಗಳಿಂದ ಕೂಡಿದೆ. ಟಿಡಿಆರ್ ನೆಪವೊಡ್ಡಿ ಜಿಬಿಎ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಮಾಡುತ್ತಿಲ್ಲ.
ರಮೇಶ್ ಸ್ಥಳೀಯ ನಿವಾಸಿ
ರಮೇಶ್ ಮೇಡಹಳ್ಳಿ ನಿವಾಸಿ
ಬಸವನಪುರ ವಾರ್ಡ್ನ ಮೇಡಹಳ್ಳಿಯಿಂದ ಕುರುಡುಸೊಣ್ಣೆನಹಳ್ಳಿಗೆ ಸಂಪರ್ಕಿಸುವ ರಸ್ತೆ ಗುಂಡಿಮಯವಾಗಿದೆ. ಸಂಚಾರ ದಟ್ಟಣೆ ಹೆಚ್ಚಿ ಅಪಘಾತಗಳು ಸಂಭವಿಸುತ್ತಿವೆ.