ಬೆಂಗಳೂರು: ಕೊಳೆಗೇರಿ ಜನರ ಜತೆ ಬೆರೆತು, ಅವರ ಸಮಸ್ಯೆ ಅರಿಯುವ ಆಶಯದಿಂದ ಬಿಜೆಪಿ ಹಮ್ಮಿಕೊಂಡಿರುವ ‘ಸ್ಲಂ ವಾಸ್ತವ್ಯ’ದ ಅಂಗವಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಸಂಸದ ಪಿ.ಸಿ. ಮೋಹನ್ ಇಲ್ಲಿನ ಲಕ್ಷ್ಮಣ ಪುರಿ ಕೊಳೆಗೇರಿ ನಿವಾಸಿ, ಆಟೋ ಚಾಲಕ ಮುನಿರತ್ನಂ ಮನೆಯಲ್ಲಿ ಶನಿವಾರ ರಾತ್ರಿ ಉಳಿದುಕೊಂಡರು.