ತಮ್ಮ ಮಹಡಿ ಮೇಲ್ಭಾಗದಲ್ಲಿ ಪಾತ್ರೆ, ಮಡಿಗೆಗಳಲ್ಲಿ ಪಕ್ಷಿಗಳಿಗೆ ನೀರು ಒದಗಿಸಿ. ಇದೇ ರೀತಿ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಂಡರೆ ಪಕ್ಷಿ ಸಂಕಲವನ್ನು ರಕ್ಷಿಸಬಹುದು. ಸಾರ್ವಜನಿಕರು ನಮ್ಮ ಪ್ರಯತ್ನವನ್ನು ಪ್ರೋತ್ಸಾಹಿಸಿದ್ದಾರೆ. ಇನ್ನೂ ಹೆಚ್ಚಿನ ಸ್ವಯಂಸೇವಕರು ಕೈಜೋಡಿಬೇಕು. ಮಿಡಿತ ಸದಸ್ಯರಾದ ಸೌಮ್ಯ, ಲಕ್ಷ್ಮೀನಾರಾಯಣ ಶ್ರೀನಿವಾಸಲು, ಉಮೇಶ್ ಇವರ ಸಹಕಾರದಿಂದ ಇಂತಹ ಕೆಲಸ ಸಾಧ್ಯವಾಯಿತು.'