‘ಎಂ.ಜಿ.ರಸ್ತೆಯ ಕಾವೇರಿ ಎಂಪೋರಿಯಂನಿಂದ ಅನಿಲ್ ಕುಂಬ್ಳೆ ವೃತ್ತದವರೆಗಿನ ರಸ್ತೆಯಮೆಟ್ರೊ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪ್ರೀಪೇಯ್ಸ್ ಆಟೊ ಕೇಂದ್ರವಿದೆ. ನಿರ್ಬಂಧ ಹಿಂಪಡೆದರೆ, ರಸ್ತೆಯಲ್ಲಿ ಆಟೊಗಳನ್ನು ನಿಲ್ಲಿಸುವುದಿಲ್ಲ. ಬದಲಿಗೆ, ಕೇಂದ್ರಕ್ಕೆ ಹೋಗಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತೇವೆ’ ಎಂದು ಚಾಲಕ ಮಸೂದ್ ಹೇಳಿದರು.