ಈ ರಸ್ತೆಯನ್ನು ಬಂದ್ ಮಾಡಲಾಗಿದೆ. ಅಲ್ಲದೆ, ಪ್ಲಾಟ್ ನಂ 102 ಮತ್ತು 103ನ್ನು ಒತ್ತುವರಿ ಮಾಡಿ, ಪ್ಲಾಟ್ ನಂ 104/105ರಲ್ಲಿ ‘ಕೆಕೆಆರ್ ವಜ್ರ’ ಅಪಾರ್ಟ್ಮೆಂಟ್ ಕಟ್ಟಲಾಗಿದೆ. ಇದರಿಂದ ನಿವಾಸಿಗಳು ತಮ್ಮ ಮನೆಗಳಿಗೆ ಸುಮಾರು ಒಂದೂವರೆ ಕಿಲೋಮೀಟರ್ ಬಳಸಿ ಕೊಂಡು ಬರಬೇಕಾಗುತ್ತಿದೆ. ಈ ಬಗ್ಗೆ ಶಕುಂತಲಾ ಚೌಗಲೆ ಮತ್ತು ಇತರರು ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ.