‘ಐಎಂಎ ಪ್ರಕರಣ
ದಲ್ಲಿ ಜುಲೈ 19ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ತಮ್ಮ ತಂದೆಗೆ ನೋಟಿಸ್ ನೀಡಿತ್ತು. ಆದರೆ, 16ರಂದೇ ಅವರನ್ನು ವಶಕ್ಕೆ ಪಡೆಯಿತು. ಮೈತ್ರಿ ಸರ್ಕಾರದ ಬೆಂಬಲಕ್ಕೆ ನಿಲ್ಲಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಲಾಯಿತು. ಹೀಗಾಗಿ, ರಾಜ್ಯ
ಪಾಲರನ್ನು ಭೇಟಿ ಮಾಡಿ ರಕ್ಷಣೆಗೆ ಮನವಿ ಮಾಡಿದ್ದೆವು. ಇದರಿಂದ ಎಸ್ಐಟಿ ಮುಖ್ಯಸ್ಥರಿಗೆ ಅವರು ಪತ್ರ ಬರೆದಿದ್ದರು ಎಂದು ರುಮಾನ್ ಬೇಗ್ ಅವರು ಸಮರ್ಥಿಸಿಕೊಂಡಿದ್ದಾರೆ.