‘ನನ್ನ ಜೊತೆಯೂ ಮಾತನಾಡಿದ್ದ ಪ್ರಕಾಶ್, ‘ನೀವು ₹ 1 ಲಕ್ಷ ಕೊಟ್ಟರೆ 80 ದಿನದಲ್ಲೇ ₹ 2 ಲಕ್ಷ ವಾಪಸು ಕೊಡುತ್ತೇನೆ’ ಎಂಬುದಾಗಿ ಹೇಳಿದ್ದ. ಆತನ ಮಾತು ನಂಬಿ ಹಣ ಹೂಡಿಕೆ ಮಾಡಿದ್ದೆ. ಸ್ನೇಹಿತರು ಹಾಗೂ ಸಂಬಂಧಿಕರಿಂದಲೂ ಹೂಡಿಕೆ ಮಾಡಿಸಿದ್ದೆ. ಈಗ ಆತ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ’ ಎಂದು ದೂರಿನಲ್ಲಿ ಹೇಳಿದ್ದಾರೆ.