ನಂತರ ಶಾರದಾಂಬೆ, ತೋರಣ ಗಣಪತಿ, ಬೆಟ್ಟದ ಮಲಹಾನಿಕರೇಶ್ವರ, ಕಾಳಿಕಾಂಬ, ತೋರಣ ಗಣಪತಿ, ದೇವಾಲಯಗಳಿಗೂ ದೇವೇಗೌಡರು ಭೇಟಿ ನೀಡಿದರು.ಶೃಂಗೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಜಿ.ವೆಂಕಟೇಶ್, ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ವಸಂತ ಕುಮಾರ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷೆ ಪುಪ್ಪಾ ಲಕ್ಷ್ಮೀನಾರಾಯಣ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ ರಂಜನ್ ಅಜಿತ್ ಕುಮಾರ್, ಕ್ಷೇತ್ರಾಧ್ಯಕ್ಷ ದಿವಾಕರ ಭಟ್, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಜಿ.ಜಿ.ಮಂಜುನಾಥ್, ಜೆಡಿಎಸ್ ವಕ್ತಾರ ಹೆಗ್ಗದ್ದೆ ಶಿವಾನಂದ ಹಾಜರಿದ್ದರು.