‘ಕೋಗಿಲು ಲೇಔಟ್ ನಿವಾಸಿ ಸೈಯದ್ ನವಾಜ್ (22), ಸೈಯದ್ ತೋಹಿದ್ (27), ಸೈಯದ್ ಆರೀಫ್ (21), ತಬ್ರೇಜ್ ಬೇಗ್ (33), ಅಗ್ರಹಾರ ಲೇಔಟ್ನ ಗಣೇಶ್ (19) ಹಾಗೂ ಕಾಮಾಕ್ಷಮ್ಮ ಲೇಔಟ್ ನಿವಾಸಿ ರಮೇಶ್ ಅಲಿಯಾಸ್ ಟಾಟಾ (40) ಬಂಧಿತರು. ಕೊಲೆ ಆರೋಪದಡಿ ಜೈಲು ಸೇರಿರುವ ಕ್ಯಾಟ್ ಮಂಜ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.