‘ಬಿಸಿಎ ಪದವೀಧರರಾದ ಪ್ರವೀಣ್, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಅವರು ಹಾಗೂ ಸ್ನೇಹಿತರು ಇದೇ 8ರಂದು ರಾತ್ರಿ ರಾಜಾಜಿನಗರದ ಕೈಗಾರಿಕಾ ಪ್ರದೇಶದ ಉದ್ಯಾನದಲ್ಲಿ ಸೇರಿದ್ದರು. ಸಿಗರೇಟ್ ಸೇದುವ ವಿಚಾರಕ್ಕಾಗಿ ಸ್ನೇಹಿತರ ನಡುವೆ ಗಲಾಟೆ ಶುರುವಾಗಿತ್ತು. ಆರೋಪಿಗಳು, ಪ್ರವೀಣ್ ತಲೆಗೆ ಹೊಡೆದು ಪರಾರಿಯಾಗಿದ್ದರು.’ ಎಂದು ಪೊಲೀಸರು ಹೇಳಿದರು.