ಬೊಮ್ಮನಹಳ್ಳಿ: ‘ಸಂಗೀತ ಸಾಧನೆಗೆ ಜಾತಿ, ಧರ್ಮ, ಗಡಿ, ಭಾಷೆ ಮೀರಿದ ಅನುಭೂತಿ ಮುಖ್ಯ. ಪ್ರಚಾರ ಪ್ರಿಯ ತೆಯ ಗೀಳು ಸುಳಿಯದಂತೆ ಎಚ್ಚರ ವಹಿ ಸುತ್ತಲೇ, ಸತತ ಪರಿಶ್ರಮ ಹಾಕಿದ್ದಲ್ಲಿ ಮಾತ್ರವೇ ಸಂಗೀತದ ಸಾಕ್ಷಾತ್ಕಾರ ಆಗುತ್ತದೆ. ಅಂತಹ ಸಂಗೀತದೊಂದಿಗೆ ಸಂಸ್ಕಾರವೂ ಒಲಿಯುತ್ತದೆ’ ಎಂದು ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅಭಿಪ್ರಾಯಪಟ್ಟರು.