ಸ್ವರ ಕಾವೇರಿ ಸಂಗೀತ ಉತ್ಸವದಲ್ಲಿ ರಂಜನಿ ಗಾಯತ್ರಿ, ರಾಜೇಶ್ ವೈದ್ಯ, ಸಂದೀಪ್ ನಾರಾಯಣ್, ತ್ರಿಚೂರ್ ಸಹೋದರರು, ಶ್ರೀರಂಜನಿ ಸಂತನಗೋಪಾಲನ್, ಅಮೃತ ವೆಂಕಟೇಶ್, ಐಶ್ವರ್ಯಾ ವಿದ್ಯಾ ರಘುನಾಥ್, ಅನಹಿತ–ಅಪೂರ್ವ, ಮಾಧುರಿ ಕೌಶಿಕ್ ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಎಚ್.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.