ಈ ಹಿಂದೆ ಅವರಿಗೆ ಬಿಎಂಟಿಸಿ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದಾಗ, ಅದನ್ನು ನಿರಾಕರಿಸಿದ್ದರು. ಕೆ.ಆರ್.ಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬೈರತಿ ಬಸವರಾಜ್ಗೆ ಟಿಕೆಟ್ ನೀಡುವುದನ್ನು ಅವರು ವಿರೋಧಿಸಿದ್ದರು.ನಂದೀಶ್ ಅವರನ್ನು ಸಮಾಧಾನಗೊಳಿಸಲು ಈಗ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ, ಸಂಪುಟ ದರ್ಜೆಯನ್ನೂ ನೀಡಲಾಗಿದೆ.