ಈ ಕಾರ್ಯಪಡೆಯ ಸದಸ್ಯರ ಜೊತೆ ಮಹತ್ವದ ಮಾತುಕತೆ ನಡೆಸಿದ ಅಶ್ವತ್ಥನಾರಾಯಣ, ದೇಶದಲ್ಲಿಯೇ ಈ ನೀತಿಯನ್ನು ಕರ್ನಾಟಕ ಮೊದಲು ಜಾರಿ ಮಾಡುವಂತಾಗಬೇಕು. ಹೀಗಾಗಿ, ನೀತಿಯನ್ನು
ಹೇಗೆ ಜಾರಿ ಮಾಡಬೇಕು, ಎಷ್ಟು ಹಂತಗಳಲ್ಲಿ ಮಾಡಬೇಕು, ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆ ಮತ್ತಿತರ ಅಂಶಗಳ ಕುರಿತು ವಿಚಾರ ವಿನಿಮಯ ನಡೆಸಿದರು.