ವಾಸ್ತುಶಿಲ್ಪಿ ಲೀನಾ ಕುಮಾರ್, ‘ಆತ್ಮವಿಶ್ವಾಸದಿಂದ ಮುನ್ನುಗಿದರೆ ಯಶಸ್ಸು ತನ್ನಿಂದತಾನೆ ಒಲಿಯುತ್ತದೆ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಸಾಗುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಹೇಳಿದರು.
ಬಿಜಿಎಸ್ ಶಿಕ್ಷಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥಸ್ವಾಮೀಜಿ, ಪ್ರಾಂಶುಪಾಲ ನಿತಿನ್, ಎಸ್ಜೆಬಿಐಟಿ ಪ್ರಾಂಶುಪಾಲ ಸಿ.ಕೆ.ಅಜಯ್ ಚಂದ್ರನ್ ಉಪಸ್ಥಿತರಿದ್ದರು.