ಸ್ತೀ ಶಕ್ತಿ ಸಂಘಕ್ಕೆ ದೊರಕಬೇಕಿದ್ದ ಪ್ರೋತ್ಸಾಹಧನ, ಸಹಾಯಧನ ಸಿಗುತ್ತಿಲ್ಲ ಎಂಬ ದೂರು ಗ್ರಾಮದ ಮಹಿಳೆಯರಿಂದ ಕೇಳಿ ಬಂದಿತು. ಅಂಗನವಾಡಿ ಕಟ್ಟಡಕ್ಕೆ ಕಾರ್ಯಕರ್ತರು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆ ಬೇಕು, ಭಾಗ್ಯಲಕ್ಷ್ಮೀ ಯೋಜನೆಯ ಸವಲತ್ತು ಪಡೆಯಲು ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು ಮಹಿಳೆಯರು
ಒತ್ತಾಯಿಸಿದರು.