ಬೆಂಗಳೂರು: ಔಷಧ ಉತ್ಪಾದನೆಯ ಹೆಚ್ಚಿನ ಕಚ್ಚಾ ಸಾಮಗ್ರಿಗಳು ಚೀನಾ ದಿಂದ ಬರಬೇಕಿದ್ದರೂ, ದೇಶದಲ್ಲಿ ಮೂರು ತಿಂಗಳ ಮಟ್ಟಿಗೆ ಔಷಧದ ಕೊರತೆ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಎಪಿಎಂಸಿ: ವಹಿವಾಟು ಬಂದ್
ಬೆಂಗಳೂರು: ಭಾನುವಾರ ಎಲ್ಲಾ ವಹಿವಾಟು ಸ್ಥಗಿತಗೊಳಿಸಲು ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ವರ್ತಕರು ನಿರ್ಧರಿಸಿದ್ದಾರೆ.
ಮದ್ಯ, ಕುಡಿಯುವ ನೀರಿಗಾಗಿ ಸಾಲು
ಬೆಂಗಳೂರು: ಭಾನುವಾರ ನಗರದ ಮದ್ಯ ಮಾರಾಟ ಮಳಿಗೆಗಳು ಹಾಗೂ ಶುದ್ಧಿ ಕುಡಿಯುವ ನೀರಿನ ಘಟಕಗಳ ಬಳಿ ಶನಿವಾರ ಜನ ಸಾಲುಗಟ್ಟಿನಿಂತಿದ್ದರು. ಎಲ್ಲ ಮದ್ಯ ಮಾರಾಟ ಮಳಿಗೆ ಗಳು ಮುಚ್ಚಿರಲಿವೆ. ಹಾಗಾಗಿ ಒಂದು ದಿನ ಮುನ್ನವೇ ಮದಿರೆಪ್ರಿಯರು ಅಗತ್ಯ ಪ್ರಮಾಣದ ಮದ್ಯ ದಾಸ್ತಾನು ಮಾಡಿಕೊಂಡರು.