‘ತುರ್ತು ಸಂದರ್ಭದಲ್ಲಿ ಕಚೇರಿ, ಮನೆ ಅಥವಾ ಇತರ ಸ್ಥಳಗಳಿಗೆ ಹೋಗಲು ಜನರು ಓಲಾ, ಉಬರ್ ಮೊರೆ ಹೋಗುತ್ತಾರೆ. ತಾವಿರುವಲ್ಲಿಗೆಆಟೊ ಬಂದೇ ಬಿಟ್ಟಿತು ಅನ್ನುವಷ್ಟರಲ್ಲಿ ‘ಟ್ರಿಪ್’ ಕ್ಯಾನ್ಸಲ್ ಎಂಬ ಸಂದೇಶ ಬರುತ್ತದೆ. ಬಳಿಕ ಮತ್ತೊಂದು ಆಟೊ ಅಥವಾ ಟ್ಯಾಕ್ಸಿ ಕಾಯ್ದಿರಿಸಬೇಕು. ಅದು ಬರುವವರೆಗೂ ಕಾಯಬೇಕು. ಈ ಪ್ರಕ್ರಿಯೆಯಲ್ಲೇ ಸಮಯ ವ್ಯರ್ಥವಾಗು ತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.