‘ಕುಣಿಗಲ್ ತಾಲ್ಲೂಕಿನ ಬೆಳ್ಳೂರು ಕ್ರಾಸ್ನ ಕೆ.ಆರ್. ಅರವಿಂದ್ (26), ತಾವರೆಕೆರೆ ಅಂದಾನಪ್ಪ ಬಡಾವಣೆಯ ಪವನ್ಕುಮಾರ್ ಅಲಿಯಾಸ್ ಪಾಂಡು (27), ಮಂಗಳೂರು ಹೆಚ್ಕಲ್ನ ಅಮ್ಜದ್ ಇತಿಯಾರ್ ಅಲಿಯಾಸ್ ಇಮ್ರಾನ್ (27), ಬೀದರ್ ಜಿಲ್ಲೆಯ ಭಾಲ್ಕಿಯ ಪ್ರಭು (27), ದಕ್ಷಿಣ ಕನ್ನಡ ಜಿಲ್ಲೆಯ ನರಿಂಗಾಣದ ನಜೀಮ್ (26), ಆಂಧ್ರಪ್ರದೇಶದ ಪ್ರಸಾದ್ (24) ಹಾಗೂ ಪತ್ತಿ ಸಾಯಿ ಚಂದ್ರ ಪ್ರಕಾಶ್ (19) ಬಂಧಿತರು. ಇವರಿಂದ ₹ 1 ಕೋಟಿ ಮೌಲ್ಯದ 175 ಕೆ.ಜಿ 10 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.