ಕುಟುಂಬದ ಸದಸ್ಯರ ಸಮ್ಮಿತಿಯ ಮೇರೆಗೆ ವೈದ್ಯರು ವ್ಯಕ್ತಿಯ ಶ್ವಾಸಕೋಶಗಳು, ಮೂತ್ರಪಿಂಡ, ಯಕೃತ್ತು, ಹೃದಯದ ಕವಾಟ, ಕಣ್ಣಿನ ಕಾರ್ನಿಯಾ ಹಾಗೂ ಚರ್ಮವನ್ನು ಜೀವ ಸಾರ್ಥಕತೆ ಯೋಜನೆಯಡಿ ಪಡೆದಿದ್ದಾರೆ. ಈ ಅಂಗಾಂಗಗಳನ್ನು ಹೆಸರು ನೋಂದಾಯಿಸಿಕೊಂಡು ಅಂಗಾಂಗ ಕಸಿಗೆ ಕಾಯುತ್ತಿರುವವರಿಗೆ ಒದಗಿಸಿ, ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.