ಬರಹಗಾರ ಎನ್.ಆರ್. ಶಿವರಾಂ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಸಾಮಾಜಿಕ ನ್ಯಾಯ ಪರಿವರ್ತನೆಯ ಪ್ರವರ್ತಕ‘ ಪುಸ್ತಕ ಬಿಡುಗಡೆ ಮಾಡಲಾಯಿತು. ಸಾಹಿತಿ ಬಿ.ಟಿ. ಲಲಿತಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬಿಕ್ಕು ಸಂಘದ ಜ್ಞಾನಲೋಕ ಬಂತೆ, ಡಿಸಿಪಿ ಸಿದ್ದರಾಜು, ಎ.ಬಿ.ಹೊಸಮನೆ, ಎಚ್.ಎಂ.ನಾರಾಯಣಸ್ವಾಮಿ, ಲೋಲಾಕ್ಷ ಅವರಿದ್ದರು.