‘ಇದನ್ನು ಪ್ರಶ್ನಿಸಿದ್ದ ದೂರುದಾರ ಹರೀಶ್, ಶಿಕ್ಷೆ ಪ್ರಮಾಣ ಹೆಚ್ಚಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಮುಗಿದಿದ್ದು, 6 ತಿಂಗಳ ಶಿಕ್ಷೆಯನ್ನೇ ನ್ಯಾಯಾಲಯ ಕಾಯಂಗೊಳಿಸಿದೆ. ಇದೇ ಕಾರಣಕ್ಕೆ ರವಿಕುಮಾರ್ ಅವರನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು, ಶಿಕ್ಷೆ ಅನುಭವಿಸಲೆಂದು ಕಾರಾಗೃಹಕ್ಕೆ ಬಿಟ್ಟು ಬಂದಿದ್ದಾರೆ' ಎಂದೂ ಮೂಲಗಳು ಹೇಳಿವೆ.