ಹಿರಿಯ ವಿದ್ವಾಂಸರಾದ ವೇದವಿದ್ಯಾವಾರಿಧಿ ಡಾ.ಪಿ ರಾಮಾನುಜಮ್,ಪ್ರೊ.ವೀರನಾರಾಯಣ, ಎನ್ಕೆ. ಪಾಂಡುರಂಗಿ, ಪ್ರೊ. ಮಹಾಬಲೇಶ್ವರ ಭಟ್, ಡಾ.ಎ.ರಾಮಸ್ವಾಮಿ ಅಯ್ಯಂಗಾರ್ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಬಿ ಆರ್ ಶೇಷಾದ್ರಿ ಅಯ್ಯಂಗಾರ್, ವಿಮಲಾ ರಂಗಾಚಾರ್, ಮೈತ್ರಿ ಪ್ರತಿಷ್ಠಾನದ ಡಾ. ಗಣಪತಿ ಹೆಗಡೆ, ಎಂ.ಎನ್.ಚಂದ್ರಶೇಖರ್ ಇದ್ದರು.