‘ಇಸ್ತಾಂಬುಲ್ನಿಂದ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಗೋ ಮೂಲಕ ಪಾರ್ಸೆಲ್ ಬಂದಿತ್ತು. ಅದರಲ್ಲಿರುವ ವಸ್ತುಗಳ ಬಗ್ಗೆ ಸಿಬ್ಬಂದಿಗೆ ಅನುಮಾನ ಮೂಡಿತ್ತು. ಪಾರ್ಸೆಲ್ ತೆರೆದು ನೋಡಿದಾಗ, ಪಿಸ್ತೂಲ್ಗಳು ಇರು
ವುದು ಗೊತ್ತಾಗಿತ್ತು. ಸುದ್ದಿ ನಿಲ್ದಾಣದೆಲ್ಲೆಡೆ ಹರಡಿ, ಎಲ್ಲರೂ ಆತಂಕಗೊಂಡಿ
ದ್ದರು’ ಎಂದು ಮೂಲಗಳು ಹೇಳಿವೆ.