‘ಬಂಧನ ಭೀತಿಯಲ್ಲಿ ರೌಡಿ ಪರಾರಿಯಾಗಲು ಯತ್ನಿಸಿದ್ದ. ಗಸ್ತಿನ ಲ್ಲಿದ್ದ ನಾಗೇಂದ್ರ ತೇಲಿ ಹಾಗೂ ಕಿರಣ್ ಮುಂದಿನಮನಿ ರೌಡಿಯನ್ನು ಬೆನ್ನಟ್ಟಿ ಹಿಡಿದಿದ್ದರು. ಅದೇ ಸಮಯದಲ್ಲಿ ಕಾನ್ಸ್ಟೆಬಲ್ಗಳ ಕಣ್ಣಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದ ರೌಡಿ ಗೊಣ್ಣೆ, ಹಲ್ಲೆ ಮಾಡಿದ್ದ. ನಂತರ, ಇಬ್ಬರೂ ಕಾನ್ಸ್ಟೆಬಲ್ಗಳಿಗೆ ಡ್ರ್ಯಾಗರ್ನಿಂದ ಇರಿದು ಕೊಲೆಗೆ ಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದೂ ತಿಳಿಸಿವೆ.