28ರಂದು ನಾರಾಯಣ ನಗರ ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ, 29ರಂದು ದೊಡ್ಡಕಲ್ಲಸಂದ್ರ ಗ್ರಾಮ, ಶ್ರಾವಂತಿ ಕಲ್ಯಾಣಮಂಟಪ, 30ರಂದು ನಮ್ಮೂರ ಹೋಟೆಲ್ ಮತ್ತು ಸುತ್ತ–ಮುತ್ತಲಿನ ಪ್ರದೇಶ, 31ರಂದು ಗುಬ್ಬಲಾಳ ರಸ್ತೆ, ಲಕ್ಷ್ಮಿ ವಿಲಾಸ್ ಬ್ಯಾಂಕ್, ಶಂಕರ ಫೌಂಡೇಷನ್, ದೊಡ್ಡಕಲ್ಲಸಂದ್ರ, ಜ.2ರಂದು ರಾಜ ನಂದಿನಿ ಆಸ್ಪತ್ರೆ ಸುತ್ತಲಿನ ಪ್ರದೇಶ ಹಾಗೂ 3ರಂದು ದೇವೇಂದ್ರಪ್ಪ ಕಾರ್ಖಾನೆ ಹಾಗೂ ಗ್ಲಾಸ್ ಕಾರ್ಖಾನೆ ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.