ಬೆಂಗಳೂರಿನಿಂದ ಮುಂಬೈಗೆ ನೂತನ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಈ ರೈಲು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಸಂಚರಿಸಲು ನನ್ನ ಮನವಿಗೆ ಸ್ಪಂದಿಸಿ, ನೂತನ ವಂದೇ ಭಾರತ್ ಸ್ಲೀಪರ್ ರೈಲು ಕೆ ಎಸ್ ಆರ್ ಬೆಂಗಳೂರು ನಿಲ್ದಾಣದಿಂದ ಕಲ್ಯಾಣ ಕರ್ನಾಟಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜ್… pic.twitter.com/wdxvhqF2HV
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಅಂತ ಬರೆಯೋ ಬದಲು ( KSR) ಅಂತ ಬರೆಯೋದು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಅಂತ ಬಹಳ ಉತ್ಸಾಹದಿಂದ ಬರೆಯೋ ಬದಲು CSMT ಅಂತ ಬರೆಯಬಹುದಿತ್ತು ಅಲ್ಲವೇ?@JoshiPralhad ಅವರೇ ಈಗಲೂ ಬದಲಾವಣೆ ಮಾಡಬಹುದು ಆದ್ರೆ ಸಂಗೊಳ್ಳಿ ರಾಯಣ್ಣ ಅಂತ ಬರೆಯಿರಿ. ಅಥವಾ ಬರೆಯೋಕೆ ನೋವಾಗುತ್ತೆ ಅಂದ್ರು ಹೇಳಿ. pic.twitter.com/usAYIWmvHg
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) April 13, 2026