‘ಕಾನೂನು ಮತ್ತು ಗೃಹ ಸಚಿವರಿಗೆಬುಧವಾರ (ಫೆ.2) ಘೇರಾವ್ ಹಾಕಲಿದ್ದೇವೆ. ಹೊಸೂರು, ಕೆ.ಆರ್.ಪುರ, ಹೆಬ್ಬಾಳ, ತುಮಕೂರು ರಸ್ತೆ ಸೇರಿದಂತೆ ಪ್ರಮುಖ ಹೆದ್ದಾರಿಗಳನ್ನುಹಂತ ಹಂತವಾಗಿ ಬಂದ್ ಮಾಡಲಿದ್ದೇವೆ. ಈ ವಾರಾಂತ್ಯದಲ್ಲಿ ಕೋಲಾರದಿಂದ ‘ರಾಯಚೂರು ಚಲೋ’ ನಡೆಸಲಿದ್ದೇವೆ. 10 ಜಿಲ್ಲೆಗಳ ಮೂಲಕ ರಾಯಚೂರು ತಲುಪಿ, ಅಲ್ಲಿ ಸಮಾವೇಶಗೊಳ್ಳಲಿದ್ದೇವೆ’ ಎಂದೂ ಹೇಳಿದರು.