ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಬೇಗೂರು ಮುನಿರಾಜು, ‘ಶಿವಕುಮಾರ್ ಅವರು ಈ ಹಿಂದೆ ದಕ್ಷಿಣ ತಹಶೀಲ್ದಾರ್ ಆಗಿದ್ದರು. ಬೇಗೂರು ಹೋಬಳಿಯ ಎಳ್ಳುಕುಂಟೆ ಗ್ರಾಮದ ಸರ್ಕಾರಿ ಜಾಗ ಸರ್ವೆ ನಂ.13 ರಲ್ಲಿ 12 ಎಕರೆಯನ್ನು ಬಿಡಿಎ ವಶಪಡಿಸಿ
ಕೊಂಡಿತ್ತು. ಭೂಗಳ್ಳರ ಜೊತೆ ಸೇರಿ ವಾರಸುದಾರರಲ್ಲದವರಿಗೆ ಹಣ ಮಂಜೂರು ಮಾಡಿಸಿದ್ದಾರೆ’ ಎಂದು ಆರೋಪಿಸಿದರು.