‘ಫೇಸ್ ಬುಕ್ ಲೈವ್ನಲ್ಲೂ ಸಂತ್ರಸ್ತರ ನೆರವಿಗೆ ಮನವಿ ಮಾಡಿದ್ದೆ. ಸಾಕಷ್ಟು ಜನರು ಆರ್ಥಿಕ ನೆರವು ನೀಡಿದ್ದು, ಪರಿಹಾರ ಕಾರ್ಯ ಕೈಗೊಂಡಿದ್ದರು. ನಾನೂ ಮುಖ್ಯಮಂತ್ರಿ ಭೇಟಿಮಾಡಿ ಹಣ ತಲುಪಿಸಿದ್ದೇನೆ’ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ನೆರವು ನೀಡಲಾಗುವುದು. ಸಾರ್ವಜನಿಕರೂ ಸಹ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಬರಬೇಕು ಎಂದರು.