‘ರಾಜಾನುಕುಂಟೆಯ ಗೌತಮ್ ಚಂದ್ (68), ಮಲ್ಲೇಶ್ವರದ ಮಂಜು (33), ಎಚ್. ಯೋಗೇಂದ್ರ (33), ರಿಚ್ಮಂಡ್ ಡೌನ್ನ ಅರ್ಶದ್ ಸುಕೂರ್ (55), ಲಗ್ಗೆರೆಯ ಟಿ.ಎಸ್. ಶಿವರುದ್ರೇಗೌಡ (30), ಚಂದ್ರಾಲೇಔಟ್ನ ಸಂತೋಷ್ (45), ಈಜಿಪುರದ ಅನಿಲ್ಕುಮಾರ್ (33), ಅವಲಹಳ್ಳಿಯ ಬಾಲಾಜಿ (44), ಹೊಸೂರು ರಸ್ತೆಯ ಕೃಷ್ಣ (68), ಶ್ರೀಗಂಧಕಾವಲ್ನ ಕೀರ್ತಿಕುಮಾರ್ (47) ಹಾಗೂ ನಾಗಶೆಟ್ಟಿಹಳ್ಳಿಯ ಸುರೇಶ್ (46) ಬಂಧಿತರು. ಅವರಿಂದ ₹ 2.56 ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರುಹೇಳಿದರು.