‘ರಾಮಕೃಷ್ಣ, ಅವರ ಮಗ ಕೆ.ಆರ್. ವೇಣುಗೋಪಾಲ್, ಬ್ಯಾಂಕ್ ನಿರ್ದೇಶಕರಾದ ಜಗನ್ನಾಥ್ ಹೆಗಡೆ, ಲಕ್ಷ್ಮಿನಾರಾಯಣಾಚಾರ್ಯ, ಗಣೇಶ್ ಭಟ್, ಅಚ್ಚಣ್ಣ, ದ್ವಾರಕನಾಥ್, ಇನಾಂದಾರ್ ಹಾಗೂ ರಮೇಶ್ ಎಂಬುವರನ್ನು ಬಂಧಿಸಲಾಗಿದೆ. ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ಅವ್ಯವಹಾರದ ಹಣ ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.