ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ ರಂಗಸಮಾಜದ ಸದಸ್ಯರು ಅಧಿಕಾರ ವಹಿಸಿಕೊಂಡು ಒಂದು ವರ್ಷ ಹತ್ತು ತಿಂಗಳಷ್ಟೇ ಆಗಿತ್ತು. ಅವಧಿ ಪೂರ್ಣಗೊಳ್ಳುವ ಮುನ್ನವೇ ಸದಸ್ಯತ್ವ ರದ್ದುಪಡಿಸಿರುವುದಕ್ಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೋಪಾಲಕೃಷ್ಣ ನಾಯರಿ, ಮಲ್ಲಿಕಾರ್ಜುನ ಕಡಕೋಳ, ಶ್ರೀಪಾದ ಭಟ್, ಎಲ್.ಕೃಷ್ಣಪ್ಪ, ವಿಶ್ವೇಶ್ವರಿ ಹಿರೇಮಠ್, ಸಹನಾ ಪಂಜಾರ್, ಎಂ.ಚಂದ್ರಕಾಂತ್ ಹಿಂದಿನ ತಂಡದಲ್ಲಿದ್ದ ಸದಸ್ಯರು.