'ಇಂತಹ ಕ್ರಮಗಳಿಂದ ಸೋಂಕಿತರಿಗೆ ಅವಮಾನ ಅಥವಾ ಮುಜುಗರ ಉಂಟಾಗಬಾರದು ಎಂದು ಹೈಕೋರ್ಟ್ ಹೇಳಿರುವುದೂ ಸರ್ಕಾರದ ಗಮನದಲ್ಲಿದೆ. ಸ್ವಯಂ ಸೇವಕರು ಈ ಬಗ್ಗೆ ನೆರೆ ಹೊರೆಯವರಿಗೆ ಮಾಹಿತಿ ನೀಡುವುದಲ್ಲದೆ ಹೇಗಿರಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಮುಜುಗರ, ಅವಮಾನಕ್ಕೆ ಆಸ್ಪದವಾಗದಂತೆ ತಿಳಿವಳಿಕೆ ಮೂಡಿಸುತ್ತಾರೆ' ಎಂದರು.