‘ಸತೀಶ್ ಅಲಿಯಾಸ್ ಕಾಡುಪಾಪ (36), ನಾಗೇಂದ್ರ ಅಲಿಯಾಸ್ ದೇವಿ (32), ವೆಂಕಟೇಶ್ ಗೌಡ ಅಲಿಯಾಸ್ ಮಧು (27), ಎನ್. ಗಂಗಾಧರ ಅಲಿಯಾಸ್ ಭಂಗಿ (20), ಜಯಂತಗೌಡ ಅಲಿಯಾಸ್ ಜಾನು (20) ಹಾಗೂ ಲೋಕೇಶ್ಗೌಡ ಬಂಧಿತರು. ಅವರಿಂದ ₹ 8 ಲಕ್ಷ ಮೌಲ್ಯದ 174 ಗ್ರಾಂ ತೂಕದ ಚಿನ್ನಾಭರಣ, ಕಾರು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.