ಸಹಾಯಕ್ಕಾಗಿ ಅವರಿಬ್ಬರೂ ಕೂಗಾಡಿದ್ದರು. ಸ್ಥಳೀಯರು ಬಾವಿ ಬಳಿಗೆ ಓಡಿ ಬಂದಿದ್ದರು. ಐದು ನಿಮಿಷಗಳ ಬಳಿಕ ಕೂಗಾಟವೇ ನಿಂತಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಇಬ್ಬರನ್ನೂ ಮೇಲಕ್ಕೆ ಕರೆತಂದರು. ಅಷ್ಟರಲ್ಲೇ ಶೈಲೇಶ್ ಅಸುನೀಗಿದ್ದರು. ಉಸಿರಾಡುತ್ತಿದ್ದ ಪಳನಿಯನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು ಎಂದರು.