‘ಹೆಡಗೇವಾರ್ ಅವರ ಸಾರ್ವಜನಿಕ ಭಾಷಣವನ್ನು ಒಳಗೊಂಡ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಎಂಬ ಪಾಠದಲ್ಲಿ ಆರ್ಎಸ್ಎಸ್ ಕಾರ್ಯವಿಧಾನ, ಭಗವಧ್ವಜ ಗೌರವಿಸುವ ಕುರಿತ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಆ ಮೂಲಕ ಕೇಸರಿ ಧ್ವಜವೇ ರಾಷ್ಟ್ರಧ್ವಜ ಎಂಬ ಭಾವನೆಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಕೆಲಸ ಮಾಡಲಾಗುತ್ತಿದೆ’ ಎಂದು ಕಿಡಿಕಾರಿದರು.