ಸಾಧ್ವಿ ಯೋಗಿನಿ ಮಾತಾ ಆಶೀರ್ವಚನ ನೀಡಲಿದ್ದಾರೆ.ಪ್ರತಿಷ್ಠಾನದ ವತಿಯಿಂದ ರಂಗಭೂಮಿ ಕಲಾವಿದರಾದ ಶಂಕರ್ ಭಟ್ ಮತ್ತು ಕಮನಿಧರನ್ ಅವರಿಗೆ ‘ರಾಷ್ಟ್ರೀಯ ಕಲಾ ವಿಭೂಷಣ ರಾಷ್ಟ್ರ ಪ್ರಶಸ್ತಿ’ ಪ್ರದಾನ ನಡೆಯಲಿದೆ. ರಾಷ್ಟ್ರೀಯ ಗ್ರಂಥಾಲಯ ರತ್ನ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪ್ರದಾನವೂ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.