ವೈದ್ಯಕೀಯ ಕಾಲೇಜುಗಳಲ್ಲಿನ ಸೇವೆ ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.ರಾಯಚೂರಿನ ಡಾ. ಅರವಿಂದ ಕುಮಾರ್, ಮಂಗಳೂರಿನ ಡಾ. ಚಕ್ರಪಾಣಿ ಎಂ., ಬೆಂಗಳೂರಿನ ಡಾ. ದಿವಾಕರ್ ಜಿ.ವಿ., ವಿಜಯಪುರದ ಡಾ. ಗುರುಶಾಂತಪ್ಪ, ಬಾಗಲಕೋಟೆಯ ಡಾ.ಕಲಡಗಿ ಪಾಂಡವೀರಪ್ಪ, ಬೆಂಗಳೂರಿನ ಮಾಲಿನಿ ಕೆ.ವಿ., ಡಾ. ನಾಗರತ್ನಾ ಆರ್., ಕೋಲಾರದ ಡಾ. ನಾರಾಯಣಸ್ವಾಮಿ ಎಂ., ಚಿತ್ರದುರ್ಗದ ಡಾ. ಪ್ರಹ್ಲಾದ್ ಎನ್.ಬಿ., ಮಣಿಪಾಲದ ಡಾ. ಶರತ್ ಕುಮಾರ್ ರಾವ್, ಹಾಸನದ ಡಾ. ಸುಧಾ ಟಿ.ಆರ್., ಚಾಮರಾಜನಗರದ ಡಾ. ಸಂಜೀವ್ ಜಿ.ಎಂ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.