‘ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಹೋರಾಡಿದ್ದು ಯಕ್ತಾಪುರ, ಅಮಲಿಹಾಳ, ಆಲ್ಹಾಳ ಸೇರಿದಂತೆ ಈ ಭಾಗದ ರೈತರು ಹಾಗೂ ರೈತ ಸಂಘಟನೆಗಳು. ರೈತರ ಹೋರಾಟಕ್ಕೆ ಹೆದರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ’ ಎಂದರು. ಪಕ್ಷದ ಹೋಬಳಿ ಅಧ್ಯಕ್ಷ ಅಕ್ಬರ್ ನಾಲತವಾಡ್, ರಮೇಶ ಕೊಡಗಾನೂರ, ಹಳ್ಳೆಪ್ಪ ಧರಿ, ಕುತುಬುದ್ದೀನ್ ಸಾಸನೂರ, ಇದ್ದರು.