‘ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್ ಜತೆಗೆ ಬಾಗಲಕೋಟೆಯ ಮುಧೋಳ ಕೋ- ಆಪರೇ
ಟಿವ್ ಬ್ಯಾಂಕ್, ವಿಜಯಪುರದ ಡೆಕ್ಕನ್ ಅರ್ಬನ್ ಕೋ- ಆಪರೇಟೀವ್ ಬ್ಯಾಂಕ್, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಿಲ್ಲಾತ್ ಕೋ- ಆಪರೇಟಿವ್ ಬ್ಯಾಂಕ್ಗಳ ಒಟ್ಟು 77,819 ಠೇವಣಿದಾರರ ಕ್ಲೇಮುಗಳಿಗೆ ಹಣ ಶೀಘ್ರವೇ ಮರುಪಾವತಿ ಆಗಲಿದೆ’ ಎಂದು ಭರವಸೆ ನೀಡಿದರು.