ಸಮುದಾಯದ ಮತ್ತೊಬ್ಬ ಮುಖಂಡ ಕೆ. ಮುಕುಡಪ್ಪ, ‘ಸ್ವಾತಂತ್ರ್ಯಕ್ಕೂ ಮುನ್ನ ಕುರುಬರನ್ನು ವಿವಿಧ ಹೆಸರುಗಳಿಂದ ಕರೆಯುತ್ತಿದ್ದರು. ಮದ್ರಾಸ್ ಪ್ರಾಂತ್ಯ, ಮಂಗಳೂರು, ಬೆಂಗಳೂರಿನಲ್ಲಿ ಕುರಮನ್ಸ್ರನ್ನು ಎಸ್ಟಿಗೆ, ಕಾಟ್ಟುನಾಯಕನ್ ಎಸ್ಸಿಗೆ, ಮುಂಬೈ ಕರ್ನಾಟಕದಲ್ಲಿ ಗೊಂಡ ಸಮುದಾಯವನ್ನು ಎಸ್ಟಿಗೆ ಸೇರಿಸಲಾಗಿತ್ತು’ ಎಂದು ತಿಳಿಸಿದರು.