‘ಸಾರಿಗೆ ನೌಕರರ ಬೇಡಿಕೆಗೆ ಈಡೇರಿಸಲು ಸರ್ಕಾರಕ್ಕೆ ನೀಡಲಾಗಿದ್ದ ಗಡುವು ಮುಗಿಯುತ್ತಿದ್ದು, ಯಾವುದೇ ಬೇಡಿಕೆಗಳು ಈಡೇರಿಲ್ಲ. ಕೊನೆಯದಾಗಿ ಮಾರ್ಚ್ 15ರವರೆಗೆ ಕಾಯುತ್ತೇವೆ. ಡಿಸೆಂಬರ್ನಲ್ಲಿ ಯಾವುದೇ ಸಿದ್ಧತೆ ಇಲ್ಲದೆ ಏಕಾಏಕಿ ಮುಷ್ಕರ ಮಾಡಿದ್ದೆವು. ಆದರೆ, ಈ ಬಾರಿ ಸಂಪೂರ್ಣ ಬಸ್ ಸಂಚಾರ ಬಂದ್ ಮಾಡುವ ಮೂಲಕ ಮುಷ್ಕರ ನಡೆಸಲಾಗುವುದು’ ಎಂದರು.