ವಿಮಾನಗಳು ಡಿಕ್ಕಿ ಹೊಡೆದು ಸಂಭವಿಸಿದ ಈ ದುರಂತದ ನಂತರ ಏರೋ ಇಂಡಿಯಾದಲ್ಲಿ ಸೂರ್ಯ ಕಿರಣ್ ತಂಡ ವೈಮಾನಿಕ ಪ್ರದರ್ಶನ ನೀಡುವುದಿಲ್ಲ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದರು. ಆದರೆ ಶನಿವಾರ ಪ್ರದರ್ಶನ ನೀಡುವ ತಂಡಗಳ ಪಟ್ಟಿಯಲ್ಲಿ ಸೂರ್ಯ ಕಿರಣ್ ತಂಡದ ಹೆಸರನ್ನು ಶುಕ್ರವಾರ ಸೇರಿಸಲಾಗಿತ್ತು.